Senior Sub Editor
OneIndia Kannada ಹಿರಿಯ ಉಪ ಸಂಪಾದಕ. 10 ವರ್ಷಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿದ್ದಾರೆ. ಹಾವೇರಿ ಜಿಲ್ಲೆ ಚನ್ನೂರು ಗ್ರಾಮದವರು. ಧಾರವಾಡ ವಿಶ್ವವಿದ್ಯಾಲಯ (ಹಾವೇರಿ)ದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಪೂರೈಸಿದ್ದಾರೆ. ಸಂಜೆವಾಣಿ, ವಿಶ್ವವಾಣಿ ಮತ್ತು ಕನ್ನಡಪ್ರಭದಲ್ಲಿ ವರದಿಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ನಾಗರಿಕ ಸಮಸ್ಯೆ, ಕೃಷಿ, ಸಾರಿಗೆ, ಮೆಟ್ರೋ, ರಾಜಕೀಯ, ಸಿನಿಮಾ, ಉದ್ಯೋಗ, ವೈರಲ್ ವಿಡಿಯೋ, ಬೆಂಗಳೂರು, ರಾಷ್ಟ್ರೀಯ ಸುದ್ದಿಗಳಲ್ಲಿ ಆಸಕ್ತಿ. ಪುಸ್ತಕ ಓದುವುದು, ಟ್ರಾವೆಲ್, ಸಂಗೀತ, ಕುಕಿಂಗ್ ಇವರಿಗಿಷ್ಟ. ರವಿ ಬೆಳಗೆರೆ ಮತ್ತು ಪೂರ್ಣಚಂದ್ರ ತೇಜಸ್ವಿ ನೆಚ್ಚಿನ ಲೇಖಕರು.