Get Updates
Get notified of breaking news, exclusive insights, and must-see stories!
Senior Sub Editor
ಒನ್ ಇಂಡಿಯಾ ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. 10 ವರ್ಷಗಳಿಂದಲೂ ಪತ್ರಿಕೋದ್ಯಮದಲ್ಲಿ ಕೆಲಸ. ಊರು ಹಾವೇರಿ ಜಿಲ್ಲೆ ಚನ್ನೂರು ಗ್ರಾಮ. ಧಾರವಾಡ ವಿಶ್ವವಿದ್ಯಾಲಯ (ಹಾವೇರಿ)ದ ಎಂಎ ಪತ್ರಿಕೋದ್ಯಮ ಪದವಿ ಇದೆ. ಸಂಜೆವಾಣಿ, ವಿಶ್ವವಾಣಿ ಮತ್ತು ಕನ್ನಡಪ್ರಭದಲ್ಲಿ ವರದಿಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ನಾಗರಿಕ ಸಮಸ್ಯೆ, ಕೃಷಿ, ಸಾರಿಗೆ, ಮೆಟ್ರೋ, ರಾಜಕೀಯ, ಸಿನಿಮಾ, ಉದ್ಯೋಗ, ವೈರಲ್ ವಿಡಿಯೋ, ಬೆಂಗಳೂರು, ರಾಷ್ಟ್ರೀಯ ಸುದ್ದಿಗಳಲ್ಲಿ ಆಸಕ್ತಿ.ಓದು, ಟ್ರಾವೆಲ್, ಸಂಗೀತ, ಕುಕಿಂಗ್ ಇಷ್ಟ. ರವಿ ಬೆಳಗೆರೆ ಮತ್ತು ಪೂರ್ಣಚಂದ್ರ ತೇಜಸ್ವಿ ನೆಚ್ಚಿನ ಲೇಖಕರು.

Recent Posts